*ಪ್ಯಾಸ್ ಫೌಂಡೇಶನ್ ನಿಂದ ಮತ್ತೆ ಮೂರು ಕೆರೆಗಳ ಪುನರುಜ್ಜೀವನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಸುಮಾರು ಒಂದು ದಶಕದಿಂದ ನೀರಿನ ಮೂಲಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಬೆಳಗಾವಿಯ ಪ್ಯಾಸ್ ಫೌಂಡೇಶನ್ ಈಗ ಮತ್ತೆ ಮೂರು ಕೆರಗಳನ್ನು ಪುನರುಜ್ಜೀವನಗೊಳಿಸಿದೆ. ಮುಂದಿನ ವಾರ ಕೆರೆಗಳನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಖ್ಯಾತ ವೈದ್ಯರಾಗಿರುವ ಡಾ. ಮಾಧವ ಪ್ರಭು ಮತ್ತು ಅವರ ತಂಡ ಬೆಳಗಾವಿ ನಗರ ಮತ್ತು ಸುತ್ತಮುತ್ತ ಹಾಳು ಬಿದ್ದಿರುವ ಕೆರೆ ಮತ್ತು ಬಾವಿಗಳನ್ನು ಪುನರುಜ್ಜೀವನಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕರ ದೇಣಿಗೆ ಮತ್ತು ಸ್ವಂತ ಹಣ ವೆಚ್ಚ ಮಾಡಿ ಈ … Continue reading *ಪ್ಯಾಸ್ ಫೌಂಡೇಶನ್ ನಿಂದ ಮತ್ತೆ ಮೂರು ಕೆರೆಗಳ ಪುನರುಜ್ಜೀವನ*
Copy and paste this URL into your WordPress site to embed
Copy and paste this code into your site to embed