*ಟಿಳಕವಾಡಿ ಕಲಾಮಂದಿರ ಉದ್ಘಾಟನೆ*

———————————-Home add -Advt ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಮಾರ್ಟಸಿಟಿ ಯೋಜನೆಯಡಿ 2.62 ಎಕರೆ ವಿಸ್ತೀರ್ಣದಲ್ಲಿ 47.83 ವೆಚ್ಚದಲ್ಲಿ ನಿರ್ಮಿಸಲಾಗಿರುವ ಟಿಳಕವಾಡಿಯ ಆಧುನಿಕ ಸೌಲಭ್ಯವುಳ್ಳ ಬಹುಮಹಡಿ ಸಂಕೀರ್ಣ ಕಟ್ಟಡವನ್ನು (ಕಲಾಮಂದಿರ) ರವಿವಾರ (ಏ.20) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಪಯುಕ್ತವಾದ ಕಲಾಮಂದಿರ ಮತ್ತು ವಾಣಿಜ್ಯ ಮಳಿಗೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಉದ್ಯೋಗ … Continue reading *ಟಿಳಕವಾಡಿ ಕಲಾಮಂದಿರ ಉದ್ಘಾಟನೆ*