*ತಾಳಿಕಟ್ಟುವ ಶುಭ ವೇಳೆ ಮದುವೆ ಬೇಡ ಎಂದ ವಧು…ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಮದುವೆಯ ದಿನ ಇನ್ನೇನು ವರ ಮಧುವಿಗೆ ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ಎದ್ದು ನಿಂತ ವಧು ತನಗೆ ಈ ಮದುವೆ ಬೇಡ ಇಷ್ಟವಿಲ್ಲ ಎಂದು ಮದುವೆಯನ್ನೇ ನಿಲ್ಲಿಸಿದ ಘಟನೆ ತುಮಕೂರು ಜಿಲ್ಲೆಯ ಕೋಳಾಲಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಹಾಗೂ ದಿವ್ಯಾ ಅವರ ವಿವಾಹ ಎರಡು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಇಂದು ವಿವಾಹ ಕಾರ್ಯಕ್ರಮ ನಡೆಯುವುದರಲ್ಲಿತ್ತು. ನಿನ್ನೆ ತುಮಕೂರು ಬಳಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ರಿಸೆಪ್ಶನ್ ನಡೆದಿತ್ತು. ರಿಸೆಪ್ಶನ್ ನಲ್ಲಿಯೂ ಚೆನ್ನಾಗಿ ಫೋಟೋಗೆ ಪೋಸ್ ನೀಡುತ್ತಾ, ಸಂತಸದಲ್ಲಿಯೇ ಇದ್ದ … Continue reading *ತಾಳಿಕಟ್ಟುವ ಶುಭ ವೇಳೆ ಮದುವೆ ಬೇಡ ಎಂದ ವಧು…ಮುಂದೇನಾಯ್ತು?*