ಹೋಟೆಲ್, ಧಾಬಾಗಳಿಗೆ ಉಡದ ಮಾಂಸ ಪೂರೈಸುತ್ತಿದ್ದ ಇಬ್ಬರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ಕೆಲ ಹೋಟೆಲ್ ಹಾಗೂ ಧಾಬಾಗಳಿಗೆ ಉಡದ ಮಾಂಸ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಜಾಲಹಳ್ಳಿ ಅರಣ್ಯಧಿಕಾರಿಗಳು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಗ್ರಾಮದ ಧಾಬಾ ಬಳಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗೋವಿಂದ (55) ಹಾಗೂ ಮಹಮ್ಮದ್ ರಫಿಕ್ (67) ಬಂಧಿತ ಆರೋಪಿಗಳು. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 4 ಜೀವಂತ ಉಡಗಳನ್ನು ಅರಣ್ಯಧಿಕಾರಿಗಳು ವಶಪಡಿಸಿಕೊಂಡು ರಕ್ಷಣೆ ಮಾಡಿದ್ದಾರೆ. ಈ ಆರೋಪಿತರು ಬೇರೆಬೇರೆ ಹೋಟೆಲ್ ಹಾಗೂ ಧಾಬಾಗಳಿಂದ ಉಡದ ಮಾಂಸಕ್ಕಾಗಿ … Continue reading ಹೋಟೆಲ್, ಧಾಬಾಗಳಿಗೆ ಉಡದ ಮಾಂಸ ಪೂರೈಸುತ್ತಿದ್ದ ಇಬ್ಬರು ಅರೆಸ್ಟ್