*ಹಳಿ ತಪ್ಪಿದ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲು*
ಪ್ರಗತಿವಾಹಿನಿ ಸುದ್ದಿ: ಸೋಮವಾರ ರಾತ್ರಿ ಭೀಕರ ರೈಲು ಅಪಘಾತವೊಂದು ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ಮತ್ತು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉತ್ತರಾಖಂಡದ ಋಷಿಕೇಶ ಖಾಂಡ್ ಗಾಂವ್ ಪ್ರದೇಶದ ಯೋಗ ನಗರಿ ರೈಲು ನಿಲ್ದಾಣದ ಬಳಿ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿವೆ. ಸೋಮವಾರ ರಾತ್ರಿ ವೇಳೆಗೆ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ರೈಲು ಹಳಿತಪ್ಪಿದ ಸಮಯದಲ್ಲಿ ಬೋಗಿಗಳಲ್ಲಿ ಯಾವುದೇ ಪ್ರಯಾಣಿಕರು … Continue reading *ಹಳಿ ತಪ್ಪಿದ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲು*
Copy and paste this URL into your WordPress site to embed
Copy and paste this code into your site to embed