*ಯಡಿಯೂರಪ್ಪ ಪ್ರಕರಣ ಬೇರೆ ಮುಡಾ ಪ್ರಕರಣ ಬೇರೆ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರಕಾರವನ್ನು ಅಭದ್ರ ಮಾಡಲು ರಾಜ್ಯಪಾಲರು ಮಾಡಿದ್ದಾರೆ ಎನ್ನುವ ಆರೋಪ ಇದೆ‌. ನಾವು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಶನಿವಾರ ಹತ್ತರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಪ್ರಾಸಿಕ್ಯೂಶನ್ ಕೊಡುತ್ತಾರೆ ಎನ್ನುವ ನಿರೀಕ್ಷೆ ಇತ್ತು‌‌. ನಾವು ಮಾನಸಿಕವಾಗಿ ‌ಸಿದ್ಧತೆ  ಕೊಡಬಹುದು. ನಮ್ಮ ಮುಂದೆ ಈಗ ಇರುವುದು ಕಾನೂನು ಹೋರಾಟ ಪ್ರಾರಂಭ ಮಾಡುತ್ತೇವೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ … Continue reading *ಯಡಿಯೂರಪ್ಪ ಪ್ರಕರಣ ಬೇರೆ ಮುಡಾ ಪ್ರಕರಣ ಬೇರೆ: ಸತೀಶ್ ಜಾರಕಿಹೊಳಿ*