*ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ: ಪಾಕ್ ವಿರುದ್ಧ ಯುದ್ದದ ಬಗ್ಗೆ ಕೋಡಿಶ್ರೀ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ: ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ. ನಾವೆಲ್ಲರೂ ಭಾರತದಲ್ಲಿ ವಾಸಿಸುತ್ತಿರುವುದರಿಂದ ಈ ನೆಲದ ಮೌಲ್ಯಗಳನ್ನು ಗೌರವಿಸಬೇಕು. ಭಾರತಕ್ಕೆ ಒಳ್ಳೆಯದಾಗಲೆಂದು ಬಯಸುತ್ತೇವೆ ಎಂದು ಕೋಡಿ ಮಠದ ಶ್ರೀಗಳು ಪಾಕಿಸ್ತಾನದ ವಿರುದ್ಧ ಉಂಟಾಗಿರುವ ಯುದ್ಧ ಕುರಿತು ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಸಮಾಜದಲ್ಲಿ ಹೆಚ್ಚುತ್ತಿರುವ ಮತಾಂಧತೆಯನ್ನು ದುರಂತವಾಗಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜಗತ್ತಿನ ಹಿತಕ್ಕಾಗಿ ಧ್ಯಾನ, ಪೂಜೆ, ಪುನಸ್ಕಾರಗಳನ್ನು ಮಾಡುವುದಾಗಿ ಹೇಳಿದ್ದಾರೆ. ಮಾನವ ಸಮಾಜದಲ್ಲಿ ಶಾಂತಿ ಇಲ್ಲದಿದ್ದರೆ, ಸುನಾಮಿ, ಮಳೆ, ಗಾಳಿ ಇತ್ಯಾದಿ ಪ್ರಕೃತಿಕೋಪಗಳು … Continue reading *ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ: ಪಾಕ್ ವಿರುದ್ಧ ಯುದ್ದದ ಬಗ್ಗೆ ಕೋಡಿಶ್ರೀ ಹೇಳಿಕೆ*
Copy and paste this URL into your WordPress site to embed
Copy and paste this code into your site to embed