*ಬಿಜೆಪಿ ರೆಬೆಲ್ ಗಳ ಗುಪ್ತ ಮೀಟಿಂಗ್ ನಲ್ಲಿ ಚರ್ಚೆಯಾಗಿದ್ದೇನು..?* 

ಸೆಪ್ಟೆಂಬರ್ 17ರಂದು ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆಗೆ ಬಿಜೆಪಿ ರೆಬೆಲ್ ಮುಖಂಡರಿಂದ ಮುಹೂರ್ತ ಫಿಕ್ಸ್ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವನೋ ಒಬ್ಬನ ಹಿರೋ ಮಾಡಲು ಹೋರಾಟ ಅಲ್ಲ ಇದು ಎಂದು ಬಸವನಗೌಡಾ ಯತ್ನಾಳ ನೇರವಾಗಿಯೇ ಬಿ.ವೈ.ವಿಜಯೇಂದ್ರ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ.  ಬೆಳಗಾವಿಯ ಹೊರವಲಯದಲ್ಲಿ ಬಿಜೆಪಿ ರೆಬಲ್ ನಾಯಕರು ನಡೆಸಿದ ಸಭೆಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದ್ದು, ಸಭೆಯಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಂಸದರಾದ ಪ್ರತಾಪ್ ಸಿಂಹ್, ಅಣ್ಣಾಸಾಹೇಬ ಜೊಲ್ಲೆ, ಜಿ.ಎಂ.ಸಿದ್ದೇಶ್ವರ ಸೇರಿದಂತೆ 12 … Continue reading *ಬಿಜೆಪಿ ರೆಬೆಲ್ ಗಳ ಗುಪ್ತ ಮೀಟಿಂಗ್ ನಲ್ಲಿ ಚರ್ಚೆಯಾಗಿದ್ದೇನು..?*