*ಆರು ತಿಂಗಳು ಅಲ್ಲ ಶಾಸಕರನ್ನು ಒಂದು ವರ್ಷ ಅಮಾನತು ಮಾಡಲು ಹಿಂಜರಿಯುವುದಿಲ್ಲ: ಸ್ಪೀಕರ್ ಯು ಟಿ ಖಾದರ್*
ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕರು ತೋರಿದ ವರ್ತನೆಗೆ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ ತಮ್ಮ ನಿರ್ಧಾರವನ್ನು ಸ್ಪೀಕರ್ ಯು ಟಿ ಖಾದರ್ ಸಮರ್ಥಿಸಿಕೊಂಡಿದ್ದಾರೆ. ಕೆಲವು ಜನಪ್ರತಿನಿಧಿಗಳಿಗೆ ಸ್ಪೀಕರ್ ಸ್ಥಾನದ ಘನತೆ ಹಾಗೂ ಪೀಠದ ಗೌರವ ತಿಳಿದಿಲ್ಲದಂತೆ ವರ್ತಿಸಿದ್ದಾರೆ. ಈ ಪೈಕಿ ನೂತನವಾಗಿ ಆಯ್ಕೆಯಾಗಿರುವ ಶಾಸಕರೂ ಇದ್ದಾರೆ. ಸದನದಲ್ಲಿ ಸ್ಪೀಕರ್ ಪೀಠಕಿಂತ ಗೌರವಯುತವಾದದ್ದು ಯಾವುದು ಇಲ್ಲ. ಆ ಪೀಠಕ್ಕೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿ ಶಾಸಕರ ವಿರುದ್ಧ ಅಮಾನತು ಕ್ರಮ … Continue reading *ಆರು ತಿಂಗಳು ಅಲ್ಲ ಶಾಸಕರನ್ನು ಒಂದು ವರ್ಷ ಅಮಾನತು ಮಾಡಲು ಹಿಂಜರಿಯುವುದಿಲ್ಲ: ಸ್ಪೀಕರ್ ಯು ಟಿ ಖಾದರ್*
Copy and paste this URL into your WordPress site to embed
Copy and paste this code into your site to embed