ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವಡ್ಡರವಾಡಿ ರಾಮನಗರ ನಿವಾಸಿ ಉಮಾಶ್ರೀ ಶಂಕರ ಗಾಡಿವಡ್ಡರ (45) ಇವರು ಕಾಣೆ ಆಗಿದ್ದಾರೆ ಎಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮಾರ್ಚ್ 6 ರಂದು ಭಾರತಿ ಉದಯ ನೆಲವಡೆ, ಇವರು ದೂರು ದಾಖಲಿಸಿದ್ದಾರೆ ಉಮಶ್ರೀ ಇವರು ಮಾರ್ಚ್ 5 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಅಂಗಡಿಗೆ ಹೋಗುತ್ತೇನೆ ಅಂತಾ ಹೋರಗೆ ಹೋದಳು ಮನೆಗೆ ಬಂದಿಲ್ಲ ಎಂದು ದೂರು ದಾಖಲಾಗಿದೆ. *ರಾಜ್ಯದ ಪ್ರಗತಿಗೆ ಪೂರಕ ಬಜೆಟ್: ಸಚಿವೆ ಲಕ್ಷ್ಮೀ … Continue reading *ಮಹಿಳೆ ಕಾಣೆ: ದೂರು ದಾಖಲು*
Copy and paste this URL into your WordPress site to embed
Copy and paste this code into your site to embed