ಸತೀಶ ಜಾರಕಿಹೊಳಿ – ಮಹೇಶ ತಮ್ಮಣ್ಣವರ ಆರೋಪ- ಪ್ರತ್ಯಾರೋಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಮಹೇಂದ್ರ ತಮ್ಮಣ್ಣವರ್ ಮಧ್ಯೆ ತೀವ್ರ ಆರೋಪ- ಪ್ರತ್ಯಾರೋಪ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಸರಿಯಾಗಿ ಕೆಲಸ ಮಾಡಲಿಲ್ಲ, ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಇದಕ್ಕೆ ಉತ್ತರ ನೀಡಿರುವ ತಮ್ಮಣ್ಣವರ್, ನನ್ನ ವಿಧಾನಸಭ ಚುನಾವಣೆಯಲ್ಲಿ ಬಂದ ಮತಷ್ಟೇ ಮತಗಳನ್ನು ನಾನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿಸಿದ್ದೇನೆ ಎಂದು ತಿಳಿಸಿದ್ದಾರೆ. … Continue reading ಸತೀಶ ಜಾರಕಿಹೊಳಿ – ಮಹೇಶ ತಮ್ಮಣ್ಣವರ ಆರೋಪ- ಪ್ರತ್ಯಾರೋಪ