*ವಿಶ್ವ ರೇಬಿಸ್ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಚ್ಚು ನಾಯಿ ರೋಗದ ನಿಯಂತ್ರಣದ ಜೊತೆಗೆ ನಾಯಿಗಳ ಸಂತತಿ ನಿಯಂತ್ರಣವು ಅಷ್ಟೇ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಪಶು ವೈದ್ಯಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಗಂಗಾಧರ್ ದಿವಟರ್ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಸೆ.25) ಪಶು ಆಸ್ಪತ್ರೆ ಆವರಣದ ರೈತ ಭವನದಲ್ಲಿ ವಿಶ್ವ ರೇಬಿಸ್ … Continue reading *ವಿಶ್ವ ರೇಬಿಸ್ ದಿನಾಚರಣೆ*