ವೈ.ಎಸ್.ಕಾಗವಾಡ ನಿಧನ: ಡಾ.ಪ್ರಭಾಕರ ಕೋರೆ ಕಂಬನಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಭಾಗ್ಯನಗರದ ಕೃಷಿ ಕಾಲನಿ ನಿವಾಸಿ, ಕೆಎಲ್‌ಇ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ ವೈ.ಎಸ್.ಕಾಗವಾಡ ಅವರು ದಿನಾಂಕ ೧ ಜೂನ ೨೦೨೪ ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಅವರು ಹುಟ್ಟಿದ್ದು ೧ ಜೂನ್ ೧೯೪೯ರಂದು. ಅವರು ನಿಧನ ಹೊಂದಿರುವುದು ೧ನೇ ಜೂನ್ ಎಂಬುದು ಆಕಸ್ಮಿಕ. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.ಡಾ.ಪ್ರಭಾಕರ ಕೋರೆ ಶೋಕ: ಮೂಲತಃ ಚಿಕ್ಕೋಡಿ ತಾಲೂಕಿನ ಕೆರೂರದವರಾದ ವೈ.ಎಸ್.ಕಾಗವಾಡ ಅವರು ಕೆಎಲ್‌ಇ … Continue reading ವೈ.ಎಸ್.ಕಾಗವಾಡ ನಿಧನ: ಡಾ.ಪ್ರಭಾಕರ ಕೋರೆ ಕಂಬನಿ