*ಯಶ್ ಗದಗಕ್ಕೆ ತೆರಳಿದ್ದಾಗ ಮತ್ತೊಂದು ದುರಂತ; ಬೆಂಗಾವಲು ವಾಹನ ಡಿಕ್ಕಿಯಾಗಿ ಮತ್ತೋರ್ವ ಅಭಿಮಾನಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಗದಗ: ನಟ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಲು ಸಾಲು ದುರಂತ ಸಂಭವಿಸಿದೆ. ಯಶ್ ಹುಟ್ಟುಹಬ್ಬ ಎಂದು ಬೃಹತ್ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಅವಘಡದಿಂದ ಮೂರು ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ಹಿನ್ನೆಲೆಯಲ್ಲಿ ಮೃತ ಅಭಿಮಾನಿಗಳ ಕುಟುಂಬ ಭೇಟಿಯಾಗಿ ಯಶ್ ವಾಪಾಸ್ ಆಗುತ್ತಿದ್ದಾಗ ಯಶ್ ಬೆಂಗಾವಲು ವಾಹನ ಇನ್ನೋರ್ವ ಅಭಿಮಾನಿ ಬೈಕ್ ಗೆ ಡಿಕ್ಕಿಯಾಗಿದ್ದು ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಕಟೌಟ್ ನಿರ್ಮಾಣ ವೇಳೆ ವಿದ್ಯುತ್ ತಂತಿ ತಗುಲಿ ಅಭಿಮನಿಗಳಾದ ಹನುಮಂತ, … Continue reading *ಯಶ್ ಗದಗಕ್ಕೆ ತೆರಳಿದ್ದಾಗ ಮತ್ತೊಂದು ದುರಂತ; ಬೆಂಗಾವಲು ವಾಹನ ಡಿಕ್ಕಿಯಾಗಿ ಮತ್ತೋರ್ವ ಅಭಿಮಾನಿ ದುರ್ಮರಣ*