ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಫಿನ್ಸ್ ಸಂಘಟನೆ ವತಿಯಿಂದ ಇಂದು (ಶನಿವಾರ) ಸಂಜೆ 6ಕ್ಕೆ ನಗರದ ಹಿಂದವಾಡಿಯ ಕೆಎಲ್ಎಸ್ ಐಎಂಇಆರ್ ಸಭಾಂಗಣದಲ್ಲಿ ’ಅರ್ಬನ್ ನಕ್ಸಲ್ಸ್ ; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ಕ್ಯಾಪ್ಟನ್ ಸ್ಮಿತಾ ಗಾಯಕವಾಡ ಹಾಗೂ ಮಾಜಿ ಪೊಲೀಸ್ ಐಜಿ ಗೋಪಾಲ ಹೊಸೂರ ಅವರು ಉಪನ್ಯಾಸ ನೀಡಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
Read Next
2 days ago
*11 ಜನರನ್ನು ಸ್ಮರಿಸಲು ಮುಂದಾದ ಆರ್ ಸಿ ಬಿ: 11 ಖುರ್ಚಿ ಖಾಲಿ ಬಿಡಲು ನಿರ್ಧಾರ*
2 days ago
*ಬೆಳಗಾವಿಯಲ್ಲಿ ಧಾರಾಕಾರ ಮಳೆ: ರಸ್ತೆ, ಅಂಗಡಿಗಳಿಗೆ ನುಗ್ಗಿದ ಚರಂಡಿ ನೀರು; ತರಕಾರಿ, ಹಣ್ಣುಗಳು ನೀರುಪಾಲು*
2 days ago
*ಚಿನ್ನದ ವ್ಯಾಪಾರಿಗಳ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಬದ್ಧ: ಸಚಿವ ಸತೀಶ್ ಜಾರಕಿಹೊಳಿ*
2 days ago
*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ: ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು*
2 days ago
*ಹೆಣ್ಣು ಧೈರ್ಯದಿಂದ ಇದ್ದರೆ ಮನೆಗೆ ಬೆಳಕಿದ್ದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
2 days ago
*ಬೈಲಹೊಂಗಲದ ಮಾಜಿ ಶಾಸಕನ ಪುತ್ರನ ಶವ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ*
2 days ago
*ಬೆಳಗಾವಿಯಲ್ಲಿ ಉದ್ಯಮ- ಉದ್ಯಮಿ ಎರಡೂ ಬಲವರ್ಧನೆ ಅಗತ್ಯ* *ಸರಕಾರ ಸ್ಪಂದಿಸಬೇಕಾದರೆ ನಮ್ಮ ಧ್ವನಿ ದೊಡ್ಡದಾಗಬೇಕು* : *ಬೆಲೆಕ್ಸ್ ಉದ್ಘಾಟನೆ ವೇಳೆ ಗಣ್ಯರ ಅಭಿಮತ*
2 days ago
*ಸಿಲಿಂಡರ್ ಅಭಾವ: ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಮಾಲೀಕ*
2 days ago
*ಮತಾಂತರಗೊಂಡರೆ ಎಸ್ ಸಿ, ಎಸ್ ಟಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು*
2 days ago
*ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್*
Related Articles
Check Also
Close




