Latest

ಆರ್ ಸಿಯು ಹಣಕಾಸು ಅಧಿಕಾರಿಯಾಗಿ ಬನಶಂಕರಿ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾಗಿ ಶಂಕರಾನಂದ ಬನಶಂಕರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಬನಶಂಕರಿ ಅವರನ್ನು ರಾಣಿ ಚನ್ನಮ್ಮ ವಿವಿಗೆ ವರ್ಗಾಯಿಸಿ ಸರಕಾರ ಕಳೆದ ಮಂಗಳವಾರ ಆದೇಶ ಹೊರಡಿಸಿತ್ತು.

Home add -Advt

Related Articles

Back to top button