Latest

ದಾಖಲೆ ಇಲ್ಲದ 20 ಲಕ್ಷ ರೂ. ವಶ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ :

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 20 ಲಕ್ಷ ಹಣವನ್ನು ಹುಬ್ಬಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ವಿಮಾನದ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದ 20 ಲಕ್ಷ ರೂಪಾಯಿ ಚುನಾವಣಾ ವಿಚಕ್ಷಕ ದಳದ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದೆ.

ಜಮಖಂಡಿಯ ಸಕ್ಕರೆ ಕಾರ್ಖಾನಯೊಂದರೆ ಅಧ್ಯಕ್ಷ ಜಗದೀಶ ಗುಡಗುಂಟಿ ಅವರ ಬ್ಯಾಗ್ ನಲ್ಲಿ‌ ಈ ಹಣ ಪತ್ತೆಯಾಗಿದೆ.

Home add -Advt

ಪ್ರಕರಣವನ್ನು ಆದಾಯತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ.

Related Articles

Back to top button