Latest

ಸಾಧುನವರ್ ಪರ ವಿವಿಧೆಡೆ ಹೆಬ್ಬಾಳಕರ್ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ್  ಪರವಾಗಿ ಶಾಸಕ ಲಕ್ಷ್ಮಿ ಹೆಬ್ಬಾಳಕರ್ ವಿವಿಧೆಡೆಪ್ರಚಾರ ನಡೆಸಿದರು. 
ಮಾರಿಹಾಳ, ಖನಗಾಂವ ಕೆ ಎಚ್, ನಂದಿಹಳ್ಳಿ, ರಾಜಹಂಸಗಡ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಜನತೆಯ ಜೊತೆ ಸೇರಿ ಪ್ರಚಾರ ನಡೆಸಿದರು.
 ಸಾಧುನವರವರಿಗೆ   ಮತಗಳನ್ನು ನೀಡಿ ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ, ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.

Related Articles

Back to top button