ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಹೊರಬಿದ್ದಿದ್ದು, ಇದನ್ನು ಹೊರತುಪಡಿಸಿಯೂ ಕೆಲವೆಡೆ ಅಚ್ಛರಿಯ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಸಂಭವನೀಯ ಪಟ್ಟಿಯಲ್ಲಿ 8 ಕ್ಷೇತ್ರಗಳಲ್ಲಿ ಏಕೈಕ ಅಭ್ಯರ್ಥಿಯ ಹೆಸರಿದ್ದು, ಉಳಿದೆಡೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಹೆಸರಿದೆ. ಅನೇಕ ಕಡೆ ಸಂಘಪರಿವಾರದಿಂದ ಸಮೀಕ್ಷೆ ಮುಂದುವರಿದಿದ್ದು, ಹಾಲಿ ಸಂಸದರಿದ್ದರೂ ಹೊಸಮುಖ ಕಣಕ್ಕಿಳಿಸುವ ಸಾಧ್ಯತೆ ಇಲ್ಲದಿಲ್ಲ.
ಬೆಂಗಳೂರು ದಕ್ಷಿಣ : ತೇಜಸ್ವಿನಿ ಅನಂತ್ ಕುಮಾರ್
ಕಲಬುರಗಿ – ಉಮೇಶ್ ಜಾಧವ್
ದಾವಣಗೆರೆ : ಜಿ.ಎಂ. ಸಿದ್ದೇಶ್ವರ
ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್
ಶಿವಮೊಗ್ಗ : ಬಿ.ವೈ. ರಾಘವೇಂದ್ರ
ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
ಉತ್ತರ ಕನ್ನಡ : ಅನಂತ್ ಕುಮಾರ್ ಹೆಗಡೆ
ಚಿಕ್ಕೋಡಿ : ರಮೇಶ್ ಕತ್ತಿ
ಹಾವೇರಿ-ಗದಗ : ಶಿವಕುಮಾರ್ ಉದಾಸಿ
ಬೆಳಗಾವಿ : ಸುರೇಶ್ ಅಂಗಡಿ / ಪ್ರಭಾಕರ್ ಕೋರೆ/ ಅಚ್ಚರಿಯ ಹೆಸರು
ಬಳ್ಳಾರಿ : ವೆಂಕಟೇಶ್/ ಜೆ.ಶಾಂತಾ
ಬೆಂಗಳೂರು ಉತ್ತರ : ಡಾ. ಎಚ್.ಎಂ ಚಂದ್ರಶೇಖರ್ / ಡಿ.ವಿ. ಸದಾನಂದಗೌಡ
ಬೆಂಗಳೂರು ಗ್ರಾಮಾಂತರ: ಸಿ.ಪಿ ಯೋಗೇಶ್ವರ್/ ಅಶ್ವಥ್ನಾರಾಯಣ್ ಗೌಡ / ತುಳಸಿ ಮುನಿರಾಜು ಗೌಡ/ ಎಂ.ಆರ್ ರುದ್ರೇಶ್
ಚಿಕ್ಕಬಳ್ಳಾಪುರ :ಬಿ.ಎನ್ ಬಚ್ಚೇಗೌಡ / ಶರತ್ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
ಕೋಲಾರ: ಡಿ.ಎಸ್ ವೀರಯ್ಯ/ ಚಿ.ನಾ ರೌ / ಚಲವಾದಿ ನಾರಾಯಣ ಸ್ವಾಮಿ
ಮೈಸೂರು- ಕೊಡಗು : ಪ್ರತಾಪ್ ಸಿಂಹ/ಡಾ. ಮಂಜುನಾಥ್/ ಡಿ ಮಾದೇಗೌಡ
ತುಮಕೂರು – ಎಚ್.ಎನ್ ಚಂದ್ರಶೇಖರ್ / ಸೊಗಡು ಶಿವಣ್ಣ / ಜಿ.ಎಸ್ ಬಸವರಾಜ್
ಚಾಮರಾಜನಗರ: ಎಂ.ಶಿವಣ್ಣ/ ವಿ ಶ್ರೀನಿವಾಸ ಪ್ರಸಾದ್
ಉಡುಪಿ, ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ / ಡಿ.ಎನ್ ಜೀವರಾಜ್/ ಜಯಪ್ರಕಾಶ್ ಹೆಗ್ಡೆ
ಚಿತ್ರದುರ್ಗ : ಜನಾರ್ದನ ಸ್ವಾಮಿ / ಡಾ. ಲಕ್ಷ್ಮೀನಾರಾಯಣ್
ಧಾರವಾಡ : ಪ್ರಹ್ಲಾದ್ ಜೋಶಿ / ವಿಜಯ್ ಸಂಕೇಶ್ವರ
ಕೊಪ್ಪಳ :ಸಿ.ವಿ. ಚಂದ್ರಶೇಖರ್/ ಸಿಂಗನಾಳ್ ವಿರೂಪಾಕ್ಷಪ್ಪ/ ಸಂಗಣ್ಣ ಕರಡಿ
ಬೀದರ್ : ಭಗವಂತ ಖೂಬಾ / ಮಲ್ಲಿಕಾರ್ಜುನ ಖೂಬಾ
ಬಾಗಲಕೋಟೆ : ಪಿ.ಎಚ್ ಪೂಜಾರ್/ ಸಂಗಮೇಶ ನಿರಾಣಿ/ ಪಿ.ಸಿ ಗದ್ದಿಗೌಡರ್
ವಿಜಯಪುರ : ರಮೇಶ್ ಜಿಗಜಣಗಿ
ಹಾಸನ : ಯೋಗಾ ರಮೇಶ್/ ಎ ಮಂಜು
ಮಂಡ್ಯ – ಸಿದ್ದರಾಮಯ್ಯ / ಸುಮಲತಾ
ರಾಯಚೂರು – ಸಣ್ಣ ಪಕ್ಕೀರಪ್ಪ/ ತಿಪ್ಪರಾಜ ಹವಾಲ್ದಾರ್
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಇತರ ಗ್ರುಪ್ ಗಳಿಗೆ ಮತ್ತು ಫೇಸ್ ಬುಕ್ ಪೇಜ್ ಗಳಿಗೆ ಸೇರ್ ಮಾಡಿ)