Latest

ರೈತನ ಮಿತ್ರ ಯಾರು ಪ್ರಶ್ನೆ ಕೇಳಿದ್ದ ಶಿಕ್ಷಕ ರಾಜಿನಾಮೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರೈತನ ಮಿತ್ರ ಯಾರು? ಎನ್ನು ಪ್ರಶ್ನೆ ಕೇಳಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಹೆಸರಿನ ಆಯ್ಕೆ ನೀಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾರ್ಮೆಲ್ ಮೌಂಟ್ ಶಾಲೆಯ ಶಿಕ್ಷಕ ರಾಜಿನಾಮೆ ನೀಡಿದ್ದಾರೆ.

ಈ ಪ್ರಶ್ನೆ ಪತ್ರಿಕೆ ವೈರಲ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಅದೇ ರೀತಿ ಇನ್ನೂ ಕೆಲವು ಅಸಂಬದ್ಧ ಪ್ರಶ್ನೆ ಕೇಳಿ ಮಕ್ಕಳೇ ಗೊಂದಲಕ್ಕೊಳಗಾಗುವಂತೆ ಮಾಡಿದ್ದರು 

Home add -Advt

ರೈತನ ಮಿತ್ರ ಯಾರು? -ಪ್ರಶ್ನೆ, ಆಯ್ಕೆ ನೋಡಿ ಮಕ್ಕಳೇ ಕಂಗಾಲು! https://pragati.taskdun.com/?p=6754

Related Articles

Back to top button