Kannada NewsKarnataka NewsLatest

*14 IAS ಅಧಿಕಾರಿಗಳ ದಿಢೀರ್ ವರ್ಗಾವಣೆ; ಕೆಲ ಅಧಿಕಾರಿಗಳನ್ನು ಆಯುಕ್ತರು, ಉಪ ಆಯುಕ್ತರಾಗಿ ನೇಮಕ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 14 ಐಎ ಎಸ್ ಅಧಿಕಾರಿಗಳನ್ನು ದಿಡೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.

14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರನ್ನಾಗಿ ನೇಮಕ ಮಾಡಿದೆ.

ನವೀನ್ ರಾಜ್ ಸಿಂಗ್- ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಉಜ್ವಲ್ ಕುಮಾರ್ ಘೋಷ್ – ಬಾಗಲಕೋಟೆ – ಭೂಸ್ವಾದೀನ ಇಲಾಖೆ ಹಾಗೂ ಕೃಷ್ಣಾ ಮೇಲ್ಡಂಡೆ ಯೋಜನೆ ಭೂಸ್ವಾದೀನ, ಪುನರ್ವಸತಿ ಆಯುಕ್ತ
ಸುಷ್ಮಾ ಗೋಡಬಳೆ -ಮುಖ್ಯ ಮೌಲ್ಯಾಂಕ ಪ್ರಾಧಿಕಾರ ಅಧಿಕಾರಿ
ಯಶ್ವಂತ್ ವಿ ಗುರುಕಾರ- ಎಕ್ಸಿ ಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್
ರಮೇಶ್ ಡಿ ಎಸ್ – ತೋಟಗಾರಿಕೆ ಇಲಾಖೆ ಡೈರೆಕ್ಟರ್
ಪೊಮ್ಮಲ ಸುನೀಲ್ ಕುಮಾರ್ -ಆಯುಕ್ತರು ಎಸ್ ಡಿ ಆರ್ ಎಫ್
ಸತೀಶ್ ಡಿ.ಸಿ – ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
ಗೋಪಾಲಕೃಷ್ಣ – ಕಾರ್ಮಿಕ ಇಲಾಖೆ ಆಯುಕ್ತರು
ರವಿಕುಮಾರ್ ಎಂ.ಆರ್ – ಮೈಸೂರು ಶುಗರ್ ಎಂಡಿ
ಮೀನಾ ನಾಗರಾಜ್ – ಚಿಕ್ಕಮಗಳೂರು ಉಪ ಆಯುಕ್ತರು
ಆನದ್ ಕೆ – ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ
ಜಯವಿಭಾವಸ್ವಾಮಿ-ಮಿನರಲ್ ಕಾರ್ಪೊರೇಷನ್ ಎಂಡಿ
ಪ್ರಭು ಜಿ – ತುಮಕೂರು ಜಿಲ್ಲಾ ಪಂಚಾಯತ್ ಸಿಇಒ
ಉಕೇಶ್ ಕುಮಾರ್ – ಡೆಪ್ಯುಟಿ ಸೆಕ್ರೆಟರಿ, ಸಿಬ್ಬಂದಿ ಮತ್ತು ಆಡಳಿತ ಸೇವೆ ವಿಧಾನಸೌಧ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button