*14 IAS ಅಧಿಕಾರಿಗಳ ದಿಢೀರ್ ವರ್ಗಾವಣೆ; ಕೆಲ ಅಧಿಕಾರಿಗಳನ್ನು ಆಯುಕ್ತರು, ಉಪ ಆಯುಕ್ತರಾಗಿ ನೇಮಕ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 14 ಐಎ ಎಸ್ ಅಧಿಕಾರಿಗಳನ್ನು ದಿಡೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ. 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರನ್ನಾಗಿ ನೇಮಕ ಮಾಡಿದೆ. ನವೀನ್ ರಾಜ್ ಸಿಂಗ್- ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಉಜ್ವಲ್ ಕುಮಾರ್ ಘೋಷ್ – ಬಾಗಲಕೋಟೆ – ಭೂಸ್ವಾದೀನ ಇಲಾಖೆ ಹಾಗೂ ಕೃಷ್ಣಾ ಮೇಲ್ಡಂಡೆ ಯೋಜನೆ ಭೂಸ್ವಾದೀನ, ಪುನರ್ವಸತಿ ಆಯುಕ್ತಸುಷ್ಮಾ ಗೋಡಬಳೆ -ಮುಖ್ಯ ಮೌಲ್ಯಾಂಕ … Continue reading *14 IAS ಅಧಿಕಾರಿಗಳ ದಿಢೀರ್ ವರ್ಗಾವಣೆ; ಕೆಲ ಅಧಿಕಾರಿಗಳನ್ನು ಆಯುಕ್ತರು, ಉಪ ಆಯುಕ್ತರಾಗಿ ನೇಮಕ*