Latest

ಸಿಎಲ್ ಪಿ ಸಭೆಗೆ ಅಂಜಲಿ ಸೇರಿ 22 ಜನ ಗೈರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದ್ದು ಹಲವು ಶಾಸಕರು ಗೈರಾಗಿದ್ದಾರೆ.

Home add -Advt

ಅಂಜಲಿ ನಿಂಬಾಳಕರ್, ಎಂಟಿಬಿ ನಾಗರಾಜ, ಶಿವಣ್ಣ, ಬಿ.ಕೆ.ಸಂಗಮೇಶ, ಕೆ.ಸುಧಾಕರ, ರೋಷನ್ ಬೇಗ್, ನಾಗೇಂದ್ರ, ಖನಿಜಾ ಫಾತಿಮಾ ಹಾಜರಾಗಿಲ್ಲ.

ಉಳಿದಂತೆ ಮುಂಬೈ ಸೇರಿರುವ ಶಾಸಕರೂ ಗೈರಿದ್ದಾರೆ.

ಸಭೆ ಆರಂಭವಾಗಿದ್ದು ಕೆಲವರು ಇನ್ನೂ ಬರುವ ನಿರೀಕ್ಷೆ ಮುಖಂಡರಿಗಿದೆ.

Related Articles

Back to top button