Kannada NewsKarnataka NewsLatest

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಡಸ್ ಕೆ ಎಚ್  ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶ್ರೀ ಕಲ್ಮೇಶ್ವರ ರಥದ ಕಳಸಾರೋಹಣ ಪೂಜೆಯನ್ನು ನೆರವೇರಿಸಿದರು.
ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
 
ಈ ಸಂದರ್ಭದಲ್ಲಿ  ಗ್ರಾಮಸ್ಥರು, ಅವರೊಳ್ಳಿ ಬಿಳಕಿ ಮಠದ ಶ್ರೀಗಳು, ಪರ್ವತಗೌಡ ಪಾಟೀಲ, ನಿಂಗನಗೌಡ ಬಿ ಪಾಟೀಲ, ಗೌಡಪ್ಪ ಗಿಡ್ಡಬಸನ್ನವರ, ಸೋಮಶೇಖರ್ ಪಾಟೀಲ, ನಿಂಗನಗೌಡ ದೊ ಪಾಟೀಲ, ಇನಾಯಿತ್ ಅತ್ತಾರ ಹಾಗೂ ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.

Related Articles

Back to top button