
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಡಸ್ ಕೆ ಎಚ್ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶ್ರೀ ಕಲ್ಮೇಶ್ವರ ರಥದ ಕಳಸಾರೋಹಣ ಪೂಜೆಯನ್ನು ನೆರವೇರಿಸಿದರು.
ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಅವರೊಳ್ಳಿ ಬಿಳಕಿ ಮಠದ ಶ್ರೀಗಳು, ಪರ್ವತಗೌಡ ಪಾಟೀಲ, ನಿಂಗನಗೌಡ ಬಿ ಪಾಟೀಲ, ಗೌಡಪ್ಪ ಗಿಡ್ಡಬಸನ್ನವರ, ಸೋಮಶೇಖರ್ ಪಾಟೀಲ, ನಿಂಗನಗೌಡ ದೊ ಪಾಟೀಲ, ಇನಾಯಿತ್ ಅತ್ತಾರ ಹಾಗೂ ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.