Kannada NewsKarnataka NewsLatestNational

*ಎ.ಎಲ್. ಪದ್ಮ ನಾರಾಯಣಪ್ಪ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ಡಾ. ದೀಪಾ ಸಿ ಮೆಟಗುಡ್ ಅವರಿಗೆ ಎ.ಎಲ್. ಪದ್ಮ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಡಾ. ಮೊಹಮ್ಮದ್ ಮೌಸಿನ್ ಪ್ರಶಸ್ತಿ ಪ್ರದಾನ ಮಾಡಿದರು.

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಶ್ರೇಷ್ಠತೆ ಪ್ರಶಸ್ತಿ – ಕರ್ನಾಟಕ ಫಿಸಿಯೋಕಾನ್ 2025ನ್ನು ಬೆಂಗಳೂರಿನ ಪ್ಲೇಸ್ ಮೈದಾನದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಡಾ. ದೀಪಾ ಸಿ ಮೆಟಗುಡ್ ಅವರು 25 ವರ್ಷಗಳಿಂದ ಕೆಎಲ್ಇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ಕೆಎಲ್ಇ ಲೈಫ್ ಮೆಂಬರ್ ಆಗಿದ್ದಾರೆ.

Home add -Advt

Related Articles

Back to top button