*ಅನಿಲ್ ಬೆನಕೆ ಅವರಿಗೆ ವಿಶೇಷ ಸನ್ಮಾನ*
ಪ್ರಗತಿವಾಹಿನಿ ಸುದ್ದಿ: ಗೋವಾದಲ್ಲಿ ಕರ್ನಾಟಕದ ವಾಹನಗಳಿಗೆ ಇಲ್ಲ ಸಲ್ಲದ ಕಾರಣಗಳಿಗೆ ದಂಡ ಹಾಕುತ್ತಿದ್ದ ಪೊಲೀಸರಿಗೆ ತಕ್ಕ ಪಾಠ ಕಲಿಸಿ, ಗೋವಾ ಸಿಎಂ ಅವರಿಂದ ಕರ್ನಾಟಕ ವಾಹನಗಳಿಗೆ ತೊಂದರೆ ಕೊಡದಂತೆ ವಿಶೇಷ ಆದೇಶ ಹೊರಡಿಸುವಂತೆ ಮಾಡಿದ ಮಾಜಿ ಶಾಸಕ ಅನಿಲ್ ಬೆನಕೆ ಅವರಿಗೆ ಇಂದು ಸನ್ಮಾನಿಸಲಾಯಿತು. ಈ ವೇಳೆ ಕರವೇ(ಪ್ರವೀಣ್ ಶೆಟ್ಟಿ ಬಣ) ದ ಜಿಲ್ಲಾಧ್ಯಕ್ಷರಾದ ಆರ್ ಅಭಿಲಾಷ್, ಕರವೇ( ನಾರಾಯಣ ಗೌಡ ಬಣ) ದ ಅಧ್ಯಕ್ಷರಾದ ದೀಪಕ್ ಗುಡಗನಟ್ಟಿ, ಕರವೇ ಮುಖಂಡರಾದ ಬಾಳಸಾಹೇಬ್ ಉದಗಟ್ಟಿ, ಅರುಣ್ ಪಾಟೀಲ್ … Continue reading *ಅನಿಲ್ ಬೆನಕೆ ಅವರಿಗೆ ವಿಶೇಷ ಸನ್ಮಾನ*
Copy and paste this URL into your WordPress site to embed
Copy and paste this code into your site to embed