Latest

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೆಎಎಸ್ ಅಧಿಕಾರಿ ಶಾಂತಾ ಎಸ್. ಹುಲ್ಮನಿ ಅವರನ್ನು ಕರ್ನಾಟ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಬುಧವಾರ ಆದೇಶ ಹೊರಬಿದ್ದಿದೆ. ಶಾಂತಾ ಹುಲ್ಮನಿ ಸಧ್ಯ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರು.

ಅಕ್ರಮ ಆಸ್ತಿಗಳಿಕೆ; ಬಿಟಿಎಂಎಫ್ ಅಧಿಕಾರಿ ಬಂಧನ

ಸುದ್ದಿಗೋಷ್ಠಿ ವೇಳೆ ಶಾಸಕಿಯ ಕೆನ್ನೆ ಹಿಂಡಿದ ಸಂಸದ

Home add -Advt

Related Articles

Back to top button