Kannada NewsKarnataka NewsLatest

*ಮಾಸ್ಕ್ ಮ್ಯಾನ್ ಕೊನೆಗೂ ಬಂಧನ*

ಪ್ರಗತಿವಾಹಿನಿ ಸುದ್ದಿ, ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ಕೇಂದ್ರ ಬಿಂಧುವಾಗಿದ್ದ ಅನಾಮಧೇಯ ದೂರುದಾರ – ಮಾಸ್ಕ್ ಮ್ಯಾನ್ ನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಈ ವ್ಯಕ್ತಿ ನೀಡುತ್ತಿದ್ದ ಹೇಳಿಕೆಯಂತೆ ಹಲವೆಡೆ ಅಗೆದು ಶೋಧಿಸದರೂ ಂದೇ ಒಂದು ಮೃತದೇಹ ಸಿಗದಿದ್ದ ಹಿನ್ನೆಲೆಯಲ್ಲಿ ಆತನನ್ನು ಈಗ ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವೇ ಸಮಯದಲ್ಲಿ ಆತನನ್ನು ಎಸ್ಐಟಿ ಕೋರ್ಟ್ ಗೆ ಹಾಜರುಪಡಿಸಿ ಪುನಃ ತನ್ನ ವಶಕ್ಕೆ ಪಡೆಯುವ ನಿರೀಕ್ಷೆ ಇದೆ.

Related Articles

Back to top button