Kannada NewsLatest

ವಾಯುವ್ಯ ಪದವೀಧರ ಕ್ಷೇತ್ರ ಚುನಾವಣೆ; ಬಿಜೆಪಿಯ ಹನುಮಂತ ನಿರಾಣಿ ಮುನ್ನಡೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ವಿಧಾನಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನತ್ತ ಹನುಮಂತ ನಿರಾಣಿ ಮುನ್ನಡೆದಿದ್ದಾರೆ.

ಮೊದಲ ಸುತ್ತಿನ 10 ಸಾವಿರ ಮತಗಳ ಪೈಕಿ 6727 ಮತಗಳನ್ನು ನಿರಾಣಿ ಪಡೆದಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸುನೀಲ ಸಂಕ್ 1569 ಮತ ಪಡೆದಿದ್ದಾರೆ. 1398 ಮತಗಳು ಮೊದಲ ಸುತ್ತಿನಲ್ಲೇ ತಿರಸ್ಕೃತವಾಗಿವೆ.

 

 

ಜೂನ್ 20ರಂದು ಪ್ರಧಾನಿ ಮೋದಿ ಮೈಸೂರಿಗೆ; ಕಾರ್ಯಕ್ರಮಗಳ ವೇಳಾ ಪಟ್ಟಿ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button