*ಬೆಳಗಾವಿ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ*
ಪ್ರಗತಿವಾಹಿನಿ ಸುದ್ದಿ: ಚನ್ನಾಗಿ ಇದ್ದ ಅಣ್ಣ-ತಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಅಣ್ಣನೇ ತಮ್ಮನನ್ನು ಹತ್ಯೆಗೈದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಎಸ್.ಧಾವಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣ್ ಬರಮಾ ಬಾಳೇಕುಂದ್ರಿ (28) ಕೊಲೆಯಾದ ತಮ್ಮ. ಮಾರುತಿ ಕೊಲೆ ಮಾಡಿದ ಆರೋಪಿ. ಅಣ್ಣ-ತಮ್ಮ ಇಬ್ಬರೂ, ಕಷ್ಟಪಟ್ಟು ದುಡಿದು ಹೊಸ ಮನೆ ಕಟ್ಟಿಸಿದ್ದರು. ಮನೆ ಕಟ್ಟಿದ ಬಳಿಕ ಮದುವೆ ಮಾಡಿಕೊಳ್ಳು ಬಗ್ಗೆಯೋ ಯೋಚಿಸಿದ್ದರು. ಹೀಗಿರುವಾಗ ತಮ್ಮ ಲಕ್ಷ್ಮಣ ಕುಡಿತದ ಚಟ ಹೆಚ್ಚಿಸಿಕೊಂಡಿದ್ದ. ಇದೇ ಕಾರಣ ಅಣ್ಣ-ತಮ್ಮನ … Continue reading *ಬೆಳಗಾವಿ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ*
Copy and paste this URL into your WordPress site to embed
Copy and paste this code into your site to embed