*ಸವದತ್ತಿ ಯಲ್ಲಮ್ಮನ ಗುಡ್ದದಲ್ಲಿ ಧಾರಾಕಾರ ಮಳೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುತ್ತಿದ್ದು, ಕುಂದಾನಗರಿ ಬೆಳಗಾವಿಯಲ್ಲಿಯೂ ಮಳೆಯಾಗಿದೆ. ಬೆಳಗಾವಿಯ ಸವದತ್ತಿಯಾದ್ಯಂತ ವ್ಯಾಪಕ ಮಳೆಯಾಗಿದೆ. ಅದರಲ್ಲಿಯೂ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಧಾರಾಕಾರ ಮಳೆಯಾಗಿದ್ದು, ಯಲ್ಲಮ್ಮ ಗುಡ್ಡದಲ್ಲಿ ಧುಮ್ಮಿಕ್ಕಿ ನದಿಯಂತೆ ನೀರು ಹರಿಯುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.Home add -Advt *ರೈತರಿಗೆ ಗುಡ್ ನ್ಯೂಸ್ *
Copy and paste this URL into your WordPress site to embed
Copy and paste this code into your site to embed