*ಚನ್ನಗಿರಿ ಗಲಭೆ ಪ್ರಕರಣ: ಆರೋಪಿ ಸಾವಿನ ರಹಸ್ಯ ಬಯಲು* 

ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಮಟ್ಕಾ ದಂಧೆ ಆರೋಪಿ ಆದಿಲ್​​ ಲಾಕಪ್​​ ನಲ್ಲಿ ​​ ಸಾವನ್ನಪ್ಪಿಲ್ಲ ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.‌ ಮೇ 24ರಂದು ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್​​ ಠಾಣೆಯಲ್ಲಿ ಮಟ್ಕಾ ದಂಧೆ ಆರೋಪಿ ಆದಿಲ್​​ ಸಾವು ಪ್ರಕರಣ ಸಂಬಂಧ ಆರೋಪಿಯ ಲಾಕಪ್ ​​ ಡೆತ್​​ ಆಗಿಲ್ಲ, ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ … Continue reading *ಚನ್ನಗಿರಿ ಗಲಭೆ ಪ್ರಕರಣ: ಆರೋಪಿ ಸಾವಿನ ರಹಸ್ಯ ಬಯಲು*