*ಚನ್ನಗಿರಿ ಗಲಭೆ ಪ್ರಕರಣ: ಆರೋಪಿ ಸಾವಿನ ರಹಸ್ಯ ಬಯಲು*
ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಮಟ್ಕಾ ದಂಧೆ ಆರೋಪಿ ಆದಿಲ್ ಲಾಕಪ್ ನಲ್ಲಿ ಸಾವನ್ನಪ್ಪಿಲ್ಲ ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.Home add -Advt ಮೇ 24ರಂದು ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮಟ್ಕಾ ದಂಧೆ ಆರೋಪಿ ಆದಿಲ್ ಸಾವು ಪ್ರಕರಣ ಸಂಬಂಧ ಆರೋಪಿಯ ಲಾಕಪ್ ಡೆತ್ ಆಗಿಲ್ಲ, ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ … Continue reading *ಚನ್ನಗಿರಿ ಗಲಭೆ ಪ್ರಕರಣ: ಆರೋಪಿ ಸಾವಿನ ರಹಸ್ಯ ಬಯಲು*
Copy and paste this URL into your WordPress site to embed
Copy and paste this code into your site to embed