ಬಾಲ ಪ್ರತಿಭೆ ದಿಯಾ ಹೆಗಡೆಗೆ ಬೆಳಗಾವಿಯಲ್ಲಿ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಗರ ತಾಲೂಕಿನ ಬಂದಗದ್ದೆ ಗ್ರಾಮ ನಿವಾಸಿ, ಝೀ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ರಾಷ್ಟ್ರಮಟ್ಟದ ಮಕ್ಕಳ ಸಾಹಿತ್ಯ ಜಿಬಿ ಸಮ್ಮೇಳನದಲ್ಲಿ ಸಂಗೀತ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾಳೆ. ಈ ವರ್ಷದ ಮೈಸೂರಿನ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವವನ್ನು ಅವಳ ಕೈಯಿಂದ ಉದ್ಘಾಟಿಸುವ ಗೌರವವನ್ನು ರಾಜ್ಯ ಸರ್ಕಾರ ನೀಡಿದೆ. ಸಣ್ಣ ವಯಸ್ಸಿನಲ್ಲೇ ಸಾಧನೆ ತೋರಿದ ಬಾಲ ಪ್ರತಿಭೆ ದಿಯಾ ಹೆಗಡೆಯವರಿಗೆ ಬೆಳಗಾವಿ ಹನುಮಾನ್ ನಗರದ ನಾಗರಿಕರಿಂದ ಅ. 22 ರ ರವಿವಾರ ಹನುಮಾನ್ … Continue reading ಬಾಲ ಪ್ರತಿಭೆ ದಿಯಾ ಹೆಗಡೆಗೆ ಬೆಳಗಾವಿಯಲ್ಲಿ ಸನ್ಮಾನ