*ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್ ಗೆದ್ದ ತಾಯಿ*
ಸೀರೆಯುಟ್ಟು ಬರಿಗಾಲಲ್ಲೇ ಓಟ; ಮಹಾರಾಷ್ಟ್ರದ 47 ವರ್ಷದ ನಾರಿಯ ಸಾಹಸ ಪ್ರಗತಿವಾಹಿನಿ ಸುದ್ದಿ: ಕಾಲಿಗೆ ಚುಚ್ಚುವ ಕಲ್ಲುಗಳ ನೋವಿಗಿಂತ ಮಕ್ಕಳ ಭವಿಷ್ಯದ ಚಿಂತೆಯೇ ದೊಡ್ಡದು ಎಂದು ಭಾವಿಸಿದ 47 ವರ್ಷದ ತಾಯಿ, ಸೀರೆಯುಟ್ಟು ಬರಿಗಾಲಲ್ಲೇ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.Home add -Advt ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿ ಮೂಲದ ರಮಾಬಾಯಿ ರಣವೀರ್ ಅವರೇ ಈ ಸಾಹಸಗಾಥೆಯ ನಾಯಕಿ. ಮಕ್ಕಳ ಶಿಕ್ಷಣದ ಖರ್ಚು ಭರಿಸುವ ಉದ್ದೇಶದಿಂದ ಅವರು ಮ್ಯಾರಥಾನ್ನಲ್ಲಿ ಪಾಲ್ಗೊಂಡು, … Continue reading *ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್ ಗೆದ್ದ ತಾಯಿ*
Copy and paste this URL into your WordPress site to embed
Copy and paste this code into your site to embed