Kannada NewsKarnataka News

12 ಗಂಟೆಗೆ ನೇಕಾರರ ನಿಯೋಗದೊಂದಿಗೆ ಸಿಎಂ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಕಾಯಿಲೆ ಹೋರಾಟದ ಹಿನ್ನೆಲೆಯಲ್ಲಿ  ಲಾಕ್ ಡೌನ್ ಮಾಡಿರುವುದರಿಂದ ನೇಕಾರ ಪರಿಸ್ಥಿತಿ ದುರಸ್ತವಾಗಿದ್ದು, ನೇಕಾರಿಕೆ ಉದ್ಯೋಗದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಿದೆ.
ಇದರಿಂದಾಗಿ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು 12 ಗಂಟೆಗೆ  ಶಾಸಕ ಅಭಯ ಪಾಟೀಲ  ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರ ನಿಯೋಗ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ  ನೀಡಲಿದೆ.
ನೇಕಾರರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು 12 ಗಂಟೆಗೆ ಸಭೆ ನಡೆಸಿ, ಪ್ರಚಲಿತ ನೇಕಾರರ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆ ನಡೆಸಲಿದ್ದಾರೆ.

————–

ನಿಖರ ಮತ್ತು ನಿರಂತರ ಸುದ್ದಿಗಳಿಗಾಗಿ ಎಂ.ಕೆ.ಹೆಗಡೆ ಸಂಪಾದಕತ್ವದ ಪ್ರಗತಿವಾಹಿನಿ ಗ್ರುಪ್ ಸೇರಿ
ಇದನ್ನು ನಿಮ್ಮ ಪರಿಚಿತರಿಗೆ, ಬೇರೆ ಬೇರೆ ಗ್ರುಪ್ ಗಳಿಗೆ ಕಳಿಸಿ

——————

Please open the link and like the Face book page.
ಈ ಲಿಂಕ್ ಓಪನ್ ಮಾಡಿ, ಪೇಜ್ ಲೈಕ್ ಮಾಡಿ.
Thank you

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button