Kannada NewsKarnataka News

ನಟ ದರ್ಶನ್ ಗೆ ಜಾಮೀನು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

: ನಟ- ಕೊಲೆ ಆರೋಪಿ ದರ್ಶನ್ ಗೆ ಹೈ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.

131 ದಿನಗಳ ನಂತರ ಜೈಲಿನಿಂದ ದರ್ಶನ ಹೊರಕ್ಕೆ ಬರಲಿದ್ದಾರೆ. 69 ದಿನಗಳಿಂದ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್, 45 ದಿನಗಳ ಷರತ್ತಿನ ಮಧ್ಯಂತರ ಜಾಮೀನು ಪಡೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button