Kannada NewsKarnataka NewsLatest

ನಿಧನ

ಕಾಳಪ್ಪ ಬಡಿಗೇರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಹಿರಿಯ ಪತ್ರಿಕಾ ಛಾಯಾಗ್ರಾಹಕ ಪಿ.ಕೆ. ಬಡಿಗೇರ ಅವರ ತಂದೆ ಕಾಳಪ್ಪ ಬಡಿಗೇರ(85) ಅವರು ಭಾನುವಾರ(ನ.8) ರಾತ್ರಿ ಸವದತ್ತಿ ತಾಲ್ಲೂಕಿನ ಮದ್ಲೂರ ಗ್ರಾಮದಲ್ಲಿ ನಿಧನರಾದರು.
ಪಿ.ಕೆ.ಬಡಿಗೇರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಸೋಮವಾರ (ನ.9) ಬೆಳಿಗ್ಗೆ 10 ಗಂಟೆಗೆ ಮದ್ಲೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಾಳಪ್ಪ ಬಡಿಗೇರ ನಿಧನಕ್ಕೆ ಪ್ರಗತಿವಾಹಿನಿ ಸಂತಾಪ ವ್ಯಕ್ತಪಡಿಸುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button