Kannada NewsKarnataka NewsLatest

ಜಿಂಕೆ ಕೊಂಬುಗಳ ವಶ, ಆರೋಪಿ ಪರಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅರಣ್ಯ ಇಲಾಖೆ ಸಂಚಾರಿ ದಳ ದಾಳಿ ನಡೆಸಿ 6 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಪಿಎಸ್ಐ ರೋಹಿಣಿ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಯರನಾಳ, ಭಗತ್, ಕೆ.ಡಿ.ಹಿರೇಮಠ ದಾಳಿ ನಡೆಸಿದರು. ಧಾರವಾಡದವನೆಂದು ಶಂಕಿಸಲಾಗಿರುವ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಪ್ರಕರಣವನ್ನು ಬೆಳಗಾವಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು ತನಿಖೆ ಮುಂದುವರಿದಿದೆ.

Home add -Advt

Related Articles

Back to top button