ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.
ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.ಬೋಗಾರ್ ವೇಸ್ ನಿಂದ ವೈದ್ಯರ ಮೆರವಣಿಗೆ ಆರಂಭವಾಗಿದೆ.
Read Next
3 hours ago
*ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೋಗಬೇಕು: ಸಿ.ಟಿ ರವಿ*
3 hours ago
*ನಮಗೆ ಮರಿಸ್ವಾಮಿಯೇ ಅನ್ನದಾತ: ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಎಂದ ಸಿಎಂ ಸಿದ್ದರಾಮಯ್ಯ*
4 hours ago
*ಹೆತ್ತ ಮಗಳನ್ನೆ ಕೊಚ್ಚಿ ಕೊಲೆಗೈದು ನೇಣಿಗೆ ಶರಣಾದ ತಾಯಿ*
4 hours ago
*ಎಂಎಂ ಹಿಲ್ಸ್ ಮತ್ತೊಂದು ಹುಲಿ ಹತ್ಯೆ: ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ*
5 hours ago
*ಬಡಿಗೆ ಬಡಿದಾಟ ಜಾತ್ರೆ: ದೊಣ್ಣೆಯಿಂದ ಹೊಡೆದುಕೊಳ್ಳುವಾಗ ದುರಂತ: ಇಬ್ಬರು ದುರ್ಮರಣ*
6 hours ago
*ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ವಿಡಿಯೋ ರೆಕಾರ್ಡ್: ಸ್ನೇಹಿತರಿಗೂ ಕಳಿಹಿಸಿ ಪತ್ನಿಗೆ ಬ್ಲ್ಯಾಕ್ ಮೇಲ್*
7 hours ago
*ಧರ್ಮಸ್ಥಳ ಕೇಸ್: ಯೂಟ್ಯೂಬರ್ ಗಳಿಗೆ ಎದುರಾಯ್ತು ಮತ್ತಷ್ಟು ಸಂಕಷ್ಟ*
7 hours ago
*ರಾಜ್ಯಕ್ಕೆ 3,705 ಕೋಟಿ ರೂ. ಹಂಚಿಕೆ ಮಾಡಿದ ಕೇಂದ್ರ*
8 hours ago
*ಒಂದು ವಾರ ದೇಶಾದ್ಯಂತ ಮಳೆ ಮುಂದುವರಿಕೆ*
8 hours ago
*ದುರ್ಗಾ ಮೂರ್ತಿ ವಿಸರ್ಜೆನೆ ವೇಳೆ ದುರಂತ: ನದಿಯಲ್ಲಿ ಮುಳುಗಿ 12 ಜನರ ಸಾವು*
Related Articles
Check Also
Close