ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.
ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.ಬೋಗಾರ್ ವೇಸ್ ನಿಂದ ವೈದ್ಯರ ಮೆರವಣಿಗೆ ಆರಂಭವಾಗಿದೆ.
Read Next
Karnataka News
13 hours ago
*ಅತ್ತೆಯನ್ನೇ ಹತ್ಯೆಗೈದ ಅಳಿಯ ಅರೆಸ್ಟ್*
Karnataka News
15 hours ago
*ಡ್ರಗ್ಸ್ ಪೆಡ್ಲರ್ ಆಗಿದ್ದ ವೈದ್ಯ ಅರೆಸ್ಟ್*
9 hours ago
*ಬನ್ನೇರುಘಟ್ಟ ಉದ್ಯಾನವನದಲ್ಲಿನ 3 ಹುಲಿಗಳು ಸಾವು*
9 hours ago
*ಜೈಲಿನಲ್ಲಿದ್ದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರೇ ಶಾಕ್*
10 hours ago
*ಜ್ಞಾನ, ವಿವೇಕ ಮತ್ತು ಮೌಲ್ಯಗಳನ್ನು ಕಲಿಸುವಾತನೇ ಗುರು: ಜ್ಯೋತಿ ಶೆಟ್ಟಿ*
10 hours ago
*ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಕೂದಲೆಳೆ ಅಂತರದಲ್ಲಿ ಪಾರಾದ ನಾಲ್ವರು*
13 hours ago
*ಅತ್ತೆಯನ್ನೇ ಹತ್ಯೆಗೈದ ಅಳಿಯ ಅರೆಸ್ಟ್*
14 hours ago
*MRPL ಘಟಕದಲ್ಲಿ ದುರಂತ: ಇಬ್ಬರು ಸಿಬ್ಬಂದಿಗಳು ಸಾವು*
15 hours ago
*ಸಿಎಂ ಬದಲಾವಣೆ ಆಗತ್ತೆ ಎಂದಿದ್ದು ಯಾರು: ಪ್ರಿಯಾಂಕ್ ಖರ್ಗೆ*
15 hours ago
*ಫೋಟೊ ತೆಗೆದುಕೊಳ್ಳೋಣವೆಂದು ಸೇತುವೆ ಬಳಿ ಕರೆದೊಯ್ದ ಪತಿಯನ್ನು ನದಿಗೆ ತಳ್ಳಿದ ಪತ್ನಿ*
15 hours ago
*ಡ್ರಗ್ಸ್ ಪೆಡ್ಲರ್ ಆಗಿದ್ದ ವೈದ್ಯ ಅರೆಸ್ಟ್*
17 hours ago
*ಕಾಲ್ತುಳಿತ ದುರಂತ: ನ್ಯಾ.ಮೈಕೆಲ್ ಕುನ್ಹಾ ಆಯೋಗದ ವರದಿಯಲ್ಲಿ ಮಹತ್ವದ ಅಂಶಗಳು ಉಲ್ಲೇಖ*
Related Articles
Check Also
Close