*ಗಾನಗಂಧರ್ವ ಡಾ. ರಾಜ್ ಕುಮಾರ್ ಅವರಿಗೆ ಸಮರ್ಪಿತ “ಗಾನ ವೈಭವ” ಕರೋಕೆ ಕಾರ್ಯಕ್ರಮ: ಮೇ 10ರಂದು ಬೆಳಗಾವಿಯಲ್ಲಿ*
ಪ್ರಗತಿವಾಹಿನಿ ಸುದ್ದಿ: ಕನ್ನಡ ಚಲನಚಿತ್ರರಂಗದ ಅಮರ ಗಾನಗಂಧರ್ವ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಸ್ಮರಣಾರ್ಥ ಸುಮಧುರ ಕನ್ನಡ ಹಾಡುಗಳ ಕರೋಕೆ ಕಾರ್ಯಕ್ರಮ “ಗಾನ ವೈಭವ”ವನ್ನು ಎಸ್. ಬಿ. ಕರೋಕೆ ತಂಡ ಆಯೋಜಿಸಿದೆ. ಈ ಸಂಗೀತ ವೈಭವ ಕಾರ್ಯಕ್ರಮವು ಮೇ 10, 2026ರಂದು ಸಂಜೆ 5 ಗಂಟೆಗೆ ನಗರದ ಲೋಕಮಾನ್ಯ ರಂಗಮಂದಿರ (ಹಳೆ ರೀಝ್ ಥಿಯೇಟರ್), ಕೊನವಾಳ ಗಲ್ಲಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವೇಣುನಾದ ತಂಡದ ಪ್ರತಿಭಾವಂತ ಹಾಡುಗಾರರು ಮತ್ತು ಹಾಡುಗಾರ್ತಿಯರು ಡಾ. ರಾಜ್ ಕುಮಾರ್ ಅವರ ಅಮರ … Continue reading *ಗಾನಗಂಧರ್ವ ಡಾ. ರಾಜ್ ಕುಮಾರ್ ಅವರಿಗೆ ಸಮರ್ಪಿತ “ಗಾನ ವೈಭವ” ಕರೋಕೆ ಕಾರ್ಯಕ್ರಮ: ಮೇ 10ರಂದು ಬೆಳಗಾವಿಯಲ್ಲಿ*
Copy and paste this URL into your WordPress site to embed
Copy and paste this code into your site to embed