*ಬೆಳಗಾವಿಯಲ್ಲಿ ಡಾ. ವೆಂಕಟರಮಣ ಹೆಗಡೆಯವರ ಉಚಿತ ಶಿಬಿರ*

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ:* ನಿಸರ್ಗ ಮನೆ ವತಿಯಿಂದ ಆಯೋಜಿಸಿರುವ ನೈಸರ್ಗಿಕ ಆರೋಗ್ಯ ಶಿಬಿರದಲ್ಲಿ ಖ್ಯಾತ ನಿಸರ್ಗೋಪಚಾರ ತಜ್ಞ ಡಾ. ವೆಂಕಟರಮಣ ಹೆಗಡೆಯವರು ಜೂನ್ 27 ಮತ್ತು 28 ರಂದು ಬೆಳಗಾವಿಯಲ್ಲಿ ಉಚಿತ ಮುಖತಃ ಭೇಟಿಗೆ ಲಭ್ಯರಿರುತ್ತಾರೆ. ಸಂದರ್ಶನ ಸಂಪೂರ್ಣ ಉಚಿತವಾಗಿರುತ್ತದೆ. ಕ್ಯಾಂಪ್ ಪ್ರದೇಶದಲ್ಲಿರುವ ಹೋಟೆಲ್ ಹೆರಿಟೇಜ್, ಬೆಳಗಾವಿಯಲ್ಲಿ ನಡೆಯುವ ಈ ಶಿಬಿರದಲ್ಲಿ ಮೂಳೆ ಮತ್ತು ಮೈಕೀಲು ನೋವುಗಳಾದ ಹೊಟ್ಟೆ ನೋವು, ಕತ್ತು ನೋವು, ಮೊಣಕಾಲು ನೋವು, ಸ್ನಾಯು ನೋವಿನ ಚಿಕಿತ್ಸೆ, ಮಧುಮೇಹ ನಿಯಂತ್ರಣ, ತೂಕ ಇಳಿಕೆ ಮತ್ತು … Continue reading *ಬೆಳಗಾವಿಯಲ್ಲಿ ಡಾ. ವೆಂಕಟರಮಣ ಹೆಗಡೆಯವರ ಉಚಿತ ಶಿಬಿರ*