*ಮಗನ ಹಲ್ಲೆ ಪ್ರಕರಣ: ಮೈ ಮೇಲೆ ಪ್ರಜ್ಞೆ ಇರ್ಬೇಕು; ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ ಎಂದ ನಟ ದುನಿಯಾ ವಿಜಯ್*

ಪ್ರಗತಿವಾಹಿನಿ ಸುದ್ದಿ: ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ನಿಂದ ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದುನಿಯಾ ವಿಜಯ್, ಮಗನಾಗಿರಲಿ ಯಾರೇ ಆಗಿರಲಿ, ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ. ಯಾರೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ.Home add -Advt ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ಮಗನೇ ಆದ್ರೂ ತಪ್ಪು ಮಾಡಿದ್ರೆ ತಪ್ಪೇ. ಕಾನೂನು ಅದನ್ನ ನೋಡಿಕೊಳ್ಳುತ್ತದೆ. ನಾನು ಮಗನ ಜೊತೆ ಮಾತನಾಡಿ ಬುದ್ಧಿಹೇಳಿದ್ದೇನೆ. ಮೈಮೇಲೆ ಪ್ರಜ್ಞೆ ಇರ್ಬೇಕು. ಜವಾಬ್ದಾರಿ ಇರ್ಬೇಕು ಎಂದು ಹೇಳಿದರು. … Continue reading *ಮಗನ ಹಲ್ಲೆ ಪ್ರಕರಣ: ಮೈ ಮೇಲೆ ಪ್ರಜ್ಞೆ ಇರ್ಬೇಕು; ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ ಎಂದ ನಟ ದುನಿಯಾ ವಿಜಯ್*