Kannada News

ಮೂತ್ರ ಪಿಂಡ ಮತ್ತು ಯಕೃತ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ

ಮೂತ್ರ ಪಿಂಡ ಮತ್ತು ಯಕೃತ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಉಚಿತ ಮೂತ್ರ ಪಿಂಡ (ಕಿಡ್ನಿ), ಮತ್ತು ಯಕೃತ ರೋಗದಿಂದ (Liver Diseases) ಬಳಲುವ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ

ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆ, ಶಹಾಪೂರ-ಬೆಳಗಾವಿ ಇಲ್ಲಿ ಈ ಕೆಳಗಿನ ಪ್ರಕಾರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

1. ಮೂತ್ರ ಪಿಂಡ (ಕಿಡ್ನಿ) ಸಂಭಂದಿಸಿದ ರೋಗಗಳು ಮತ್ತು ಕಿಡ್ನಿ ವೈಫಲ್ಯದಲ್ಲಿ ದಿನಾಂಕ 25-07-2019 ರಂದು ಗುರುವಾರ ದಿವಸ ಮುಂಜಾನೆ 9.00 ರಿಂದ 1.00 ರವರೆಗೆ ಉಚಿತ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರಕ್ಕೆ ಬೆಳಗಾವಿಯ ಪ್ರಖ್ಯಾತ ಕಿಡ್ನಿ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ.
2. ಯಕೃತ ರೋಗದಿಂದ (Liver Diseases) ಬಳಲುವ ರೋಗಿಗಳಿಗೆ ದಿನಾಂಕ 25-07-2019 ರಂದು ಗುರುವಾರ ದಿವಸ ಮುಂಜಾನೆ 9.00 ರಿಂದ 1.00 ಮದ್ಯಾಹ್ನ 3.00 ರಿಂದ 5.00 ರವರೆಗೆ ಉಚಿತ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button