*ಆತ್ಮಬಲ ತುಂಬಿದ ಕೆಎಲ್‍ಇ ಸಂಸ್ಥೆಯ ಋಣವನ್ನು ಎಂದಿಗೂ ಮರೆಯಲಾರೆ: ಡಾ.ಸುಧಾ ಮೂರ್ತಿ*

ಗವನಾಳ ಸಂಕೇಶ್ವರದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ ಪ್ರಗತಿವಾಹಿನಿ ಸುದ್ದಿ: ಕೆಎಲ್‍ಇ ಸಂಸ್ಥೆಯು ನಾಡಿನಲ್ಲಿ ಅಕ್ಷರ ಬೀಜವನ್ನು ಭಿತ್ತಿ ಕೋಟ್ಯಂತರ ವಿದ್ಯಾರ್ಥಿಗಳನ್ನು ರೂಪಿಸಿದೆ. ಸಪ್ತರ್ಷಿಗಳು ಕಂಡ ಕನಸನ್ನು ಸಾಕಾರಗೊಳಿಸಿದೆ. ಜನಮುಖಿಯಾದ ಕಾರ್ಯಗಳನ್ನು ಮಾಡಿ ಮಾದರಿಯಾಗಿದೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಪದ್ಮಭೂಷಣ ಡಾ.ಸುಧಾ ಮೂರ್ತಿಯವರು ಹೇಳಿದರು. ಅವರು ಗವನಾಳ-ಸಂಕೇಶ್ವರದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ (ಸಿಬಿಎಸ್‍ಸಿ) ಶಾಲೆಯ ನೂತನ ಕಟ್ಟಡ ಉದ್ಘಾಟನೆ, ಮಾಲುತಾಯಿ ಶಿವಪುತ್ರ ಶಿರಕೋಳಿ ನಾಮಕರಣ ಸಮಾರಂಭವನ್ನು ದಿ. 13 ಏಪ್ರಿಲ್ … Continue reading *ಆತ್ಮಬಲ ತುಂಬಿದ ಕೆಎಲ್‍ಇ ಸಂಸ್ಥೆಯ ಋಣವನ್ನು ಎಂದಿಗೂ ಮರೆಯಲಾರೆ: ಡಾ.ಸುಧಾ ಮೂರ್ತಿ*