*BREAKING: ಗ್ರ್ಯಾನೈಟ್ ಕ್ವಾರಿ ಕುಸಿದು ದುರಂತ: 6 ಜನರು ಸಾವು*
ಪ್ರಗತಿವಾಹಿನಿ ಸುದ್ದಿ: ಗ್ರ್ಯಾನೈಟ್ ಕ್ವಾರಿ ಕುಸಿದು 6 ಜನ ಕಾರ್ಮಿಕರು ಮೃತಪಟ್ಟಿರುವ ಘಟನೆ ಬಲ್ಲಿಕುರುವ ಬಳಿ ನಡೆದಿದೆ. ಆಂಧ್ರಪ್ರದೇಶದ ಬಾಪಾಟ್ಲಾ ಜಿಲ್ಲೆಯ ಬಲ್ಲಿಕುರುವ ಬಳಿ ಸತ್ಯಕೃಷ್ಣ ಗ್ರ್ಯಾನೈಟ್ ಕ್ವಾರಿ ಏಕಾಏಕಿ ಕುಸಿದಿದ್ದು, 6 ಜನರು ಸಾವನ್ನಪ್ಪಿದ್ದಾರೆ. 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ವೇಳೆ 16 ಜನರು ಸ್ಥಳದಲ್ಲಿ ಇದ್ದರು. ಬಂಡೆಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಗಾಯಾಳುಗಳನ್ನು ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. Home add -Advt … Continue reading *BREAKING: ಗ್ರ್ಯಾನೈಟ್ ಕ್ವಾರಿ ಕುಸಿದು ದುರಂತ: 6 ಜನರು ಸಾವು*
Copy and paste this URL into your WordPress site to embed
Copy and paste this code into your site to embed