*ಪೊಲೀಸರ ಮುಂದೆ ಶರಣಾಗು; ಇದು ನಿನಗೆ ಎಚ್ಚರಿಕೆ… ಇಲ್ಲವಾದಲ್ಲಿ ಕುಟುಂಬದ ಕೋಪ ಎದುರಸಬೇಕಾಗುತ್ತೆ; ಪ್ರಜ್ವಲ್ ಗೆ ಹೆಚ್.ಡಿ.ದೇವೇಗೌಡ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಾಸ್ ಬಂದು ಪೊಲೀಸರಿಗೆ ಶರಣಾಗುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಜ್ವಲ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಜ್ವಲ್ ಗೆ ಬಹಿರಂಗ ಪತ್ರದ ಮೂಲಕ ಸಂದೇಶ ರವಾನಿಸಿರುವ ಹೆಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ ನೀನು ಎಲ್ಲೇ ಇದ್ದರೂ ಬಂದು ಪೊಲೀಸರಿಗೆ ಶರಣಾಗು. ಯಾವುದೇ ಮುಲಾಜಿಲ್ಲದೇ, ಮರ್ಜಿ ಇಲ್ಲದೇ ಬಂದು ಶರಣಾಗು. ನಿನ್ನ ಮೇಲಿರುವ ಆರೋಪ ಎದುರಿಸಲು ಕಾನೂನು ಇದೆ. ನನ್ನ ಮೇಲೆ … Continue reading *ಪೊಲೀಸರ ಮುಂದೆ ಶರಣಾಗು; ಇದು ನಿನಗೆ ಎಚ್ಚರಿಕೆ… ಇಲ್ಲವಾದಲ್ಲಿ ಕುಟುಂಬದ ಕೋಪ ಎದುರಸಬೇಕಾಗುತ್ತೆ; ಪ್ರಜ್ವಲ್ ಗೆ ಹೆಚ್.ಡಿ.ದೇವೇಗೌಡ ವಾರ್ನಿಂಗ್*