*ಪೆನ್ ಡ್ರೈವ್ ಹಿಂದಿನ ಮಹಾನ್ ನಾಯಕರ ಬಗ್ಗೆ ಚರ್ಚೆಯಾಗಲಿ; ಮಾಜಿ ಸಿಎಂ ಹೆಚ್.ಡಿ.ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸಾಮಿ, ವಿಡಿಯೋ ವೈರಲ್ ಹಿಂದೆ ಮಹಾನ್ ನಾಯಕರ ಕೈವಾಡದ ಬಗ್ಗೆಯೂ ಚರ್ಚೆಯಾಗಬೇಕು ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿದ್ದರೆ ಶಿಕ್ಷೆಯಾಗೇ ಆಗುತ್ತದೆ. ಅದರಲ್ಲಿ ಸಂಶಯಬೇಡ. ಆದರೆ ಇದರ ಹಿಂದೆ ಹಾಗೂ ಮುಂದೆ ಇರುವ ರಾಜಕಾರಣಿಗಳ ಬಗ್ಗೆ ಚರ್ಚೆಯಾಗಬೇಕು. ಆ ಮಹಾನ್ ನಾಯಕರ ಬಗ್ಗೆ ಚರ್ಚೆಯಾಗಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ … Continue reading *ಪೆನ್ ಡ್ರೈವ್ ಹಿಂದಿನ ಮಹಾನ್ ನಾಯಕರ ಬಗ್ಗೆ ಚರ್ಚೆಯಾಗಲಿ; ಮಾಜಿ ಸಿಎಂ ಹೆಚ್.ಡಿ.ಕೆ ಆಕ್ರೋಶ*