Kannada NewsKarnataka NewsLatest

ಹಬ್ಬಾನಟ್ಟಿ ದೇವಾಲಯ ಜಲಾವೃತ: ವೀಡಿಯೋ ನೋಡಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಖಾನಾಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.

Home add -Advt

ಮಲಪ್ರಭೆಯ ಒಡಲಲ್ಲೇ ಇರುವ ಹಬ್ಬಾನಟ್ಟಿ ದೇವಸ್ಥಾನ ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಗಿದೆ.

ಈ ವೀಡಿಯೋ ನೋಡಿ….

Related Articles

Back to top button