ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ:
ಯರಗಟ್ಟಿ ಸಮೀಪದ ಸೊಪ್ಪಡ್ಲ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ ಚಂದ್ರಪ್ಪ ಶಿವಪ್ಪ ಕೌಜಲಗಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರವೇ ಸಂಘಟನೆಗಳ ಸಮ್ಮುಖದಲ್ಲಿ ಹೆಸ್ಕಾ ಅಧಿಕಾರಿ ಸಿಎಸ್.ಮಠಪತಿ 5 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗೂಳಪ್ಪ ಬಾವಿಕಟ್ಟಿ, ಸವದತ್ತಿ ತಾಲೂಕಾ ಅಧ್ಯಕ್ಷ ಬಸವರಾಜ ಬಿಜ್ಜೂರ, ತಾಲೂಕಾ ಘಟಕಾಧ್ಯಕ್ಷ ಪ್ರವೀಣ ಪಟಾತಾರ, ಕರವೇ ಅಧ್ಯಕ್ಷ ಡಿ.ಕೆ.ರಪೀಕ್, ಮಂಜುನಾಥ ಬಸಳಿಗುಂದಿ, ಹನಮಂತ ಬಿಟ್ಟಿ, ಹುಸೇನ್ ಇಮ್ಮನ್ನವರ, ರಾಜು ಪಾಟೀಲ, ಶಿವಾನಂದ ದೊಡವಾಡ ಶಿವಾನಂದ ಹಿರೇಮಠ ಇನ್ನಿತರು ಉಪಸ್ಥಿತರಿದ್ದರು.
Read Next
2 days ago
*ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ ಸ್ಥಳಾವಕಾಶಕ್ಕೆ ಕ್ರಮ: ಸಚಿವ ಸತೀಶ್ ಜಾರಕಿಹೊಳಿ*
2 days ago
*ಅಂಬೇಡ್ಕರ್ ನಿಪ್ಪಾಣಿ ಭೇಟಿ ಶಾಶ್ವತವಾಗಿ ನೆನಪಿಡಲು ಯೋಜನೆ: ಶಶಿಕಲಾ ಜೊಲ್ಲೆ*
2 days ago
*ಮೋಯಾ ಮೋಯಾ ಕಾಯಿಲೆಗೆ ಕೆಎಲ್ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ*
2 days ago
*ಮಠಾಧೀಶರು ನೀಡಿದ ಆತ್ಮಸ್ಥೈರ್ಯ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
2 days ago
*ಕಾರಿನೊಳಗೆ ಲಾಕ್ ಮಾಡಿಕೊಂಡ ಪುಟಾಣಿಗಳು ಉಸಿರುಗಟ್ಟಿ ಸಾವು*
1 day ago
*ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ ರೂ 25 ಕೋಟಿ ಲಾಭ*
1 day ago
*ಪ್ರಣಾಳಿಕೆಯಲ್ಲಿ, ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳೆಲ್ಲಾ ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ, ಬಿಜೆಪಿ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ: ಸಿ.ಎಂ ವ್ಯಂಗ್ಯ*
2 days ago
*ಜಾತಿಗಣತಿ ವಿಚಾರವಾಗಿ ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ, ಅದಕ್ಕೆಲ್ಲಾ ತಕ್ಕ ಉತ್ತರ ನೀಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್*
2 days ago
*ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*
2 days ago
*ಬೆಮೂಲ್ಗೆ 13.26 ಕೋಟಿ ರೂ.ಲಾಭ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
2 days ago
*ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ ಸ್ಥಳಾವಕಾಶಕ್ಕೆ ಕ್ರಮ: ಸಚಿವ ಸತೀಶ್ ಜಾರಕಿಹೊಳಿ*
2 days ago
*ಅಂಬೇಡ್ಕರ್ ನಿಪ್ಪಾಣಿ ಭೇಟಿ ಶಾಶ್ವತವಾಗಿ ನೆನಪಿಡಲು ಯೋಜನೆ: ಶಶಿಕಲಾ ಜೊಲ್ಲೆ*
2 days ago
*ಮೋಯಾ ಮೋಯಾ ಕಾಯಿಲೆಗೆ ಕೆಎಲ್ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ*
2 days ago
*ಮಠಾಧೀಶರು ನೀಡಿದ ಆತ್ಮಸ್ಥೈರ್ಯ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
2 days ago
*ಕಾರಿನೊಳಗೆ ಲಾಕ್ ಮಾಡಿಕೊಂಡ ಪುಟಾಣಿಗಳು ಉಸಿರುಗಟ್ಟಿ ಸಾವು*
1 day ago
*ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ ರೂ 25 ಕೋಟಿ ಲಾಭ*
1 day ago
*ಪ್ರಣಾಳಿಕೆಯಲ್ಲಿ, ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳೆಲ್ಲಾ ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ, ಬಿಜೆಪಿ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ: ಸಿ.ಎಂ ವ್ಯಂಗ್ಯ*
2 days ago
*ಜಾತಿಗಣತಿ ವಿಚಾರವಾಗಿ ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ, ಅದಕ್ಕೆಲ್ಲಾ ತಕ್ಕ ಉತ್ತರ ನೀಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್*
2 days ago
*ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*
2 days ago
*ಬೆಮೂಲ್ಗೆ 13.26 ಕೋಟಿ ರೂ.ಲಾಭ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
Related Articles
Check Also
Close