ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ:
ಯರಗಟ್ಟಿ ಸಮೀಪದ ಸೊಪ್ಪಡ್ಲ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ ಚಂದ್ರಪ್ಪ ಶಿವಪ್ಪ ಕೌಜಲಗಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರವೇ ಸಂಘಟನೆಗಳ ಸಮ್ಮುಖದಲ್ಲಿ ಹೆಸ್ಕಾ ಅಧಿಕಾರಿ ಸಿಎಸ್.ಮಠಪತಿ 5 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗೂಳಪ್ಪ ಬಾವಿಕಟ್ಟಿ, ಸವದತ್ತಿ ತಾಲೂಕಾ ಅಧ್ಯಕ್ಷ ಬಸವರಾಜ ಬಿಜ್ಜೂರ, ತಾಲೂಕಾ ಘಟಕಾಧ್ಯಕ್ಷ ಪ್ರವೀಣ ಪಟಾತಾರ, ಕರವೇ ಅಧ್ಯಕ್ಷ ಡಿ.ಕೆ.ರಪೀಕ್, ಮಂಜುನಾಥ ಬಸಳಿಗುಂದಿ, ಹನಮಂತ ಬಿಟ್ಟಿ, ಹುಸೇನ್ ಇಮ್ಮನ್ನವರ, ರಾಜು ಪಾಟೀಲ, ಶಿವಾನಂದ ದೊಡವಾಡ ಶಿವಾನಂದ ಹಿರೇಮಠ ಇನ್ನಿತರು ಉಪಸ್ಥಿತರಿದ್ದರು.
Read Next
10 hours ago
*2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ*
10 hours ago
*ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*
12 hours ago
*ಬೆಳಗಾವಿ ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ ಗೆ ಯತ್ನ: ಸಚಿವ ಎಂ.ಬಿ. ಪಾಟೀಲ್*
12 hours ago
*ಕನ್ನಡ ಭಾಷಾ ನಾಮಫಲಕ ಅಳವಡಿಕೆಗೆ ನಿಗಾವಹಿಸಲು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಶಿವರಾಜ ತಂಗಡಗಿ*
12 hours ago
*7 ಮಹಾನಗರ ಪಾಲಿಕೆಗೆ 1,400 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ*
12 hours ago
*ನೇಕಾರರಿಗೆ ಗುಡ್ ನ್ಯೂಸ್: ಉಚಿತ ವಿದ್ಯುತ್ ಬೇಡಿಕೆ ಮನವಿ ಪರಿಶೀಲನೆ: ಸಚಿವ ಶಿವಾನಂದ ಪಾಟೀಲ ಭರವಸೆ*
13 hours ago
*ಬ್ರೆಕ್ ಪಾಸ್ಟ್, ಲಂಚ್, ಡಿನ್ನರ್ ಮೀಟಿಂಗ್ ಭರಾಟೆಯಲ್ಲಿ ಆಡಳಿತವನ್ನು ಸರ್ಕಾರ ಮರೆತಿದೆ: ಬಿ.ವೈ.ವಿಜಯೇಂದ್ರ*
13 hours ago
*ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಅಂತಾ ಹೈಕಮಾಂಡ್ ಹೇಳಿದೆ: ಮಧು ಬಂಗಾರೆಪ್ಪ*
13 hours ago
*ಬೆಳಗಾವಿ ಮೃಗಾಲಯಕ್ಕೆ ಬರಲಿವೆ ಮೊಸಳೆ, ಹಾವು: ಈಶ್ವರ ಖಂಡ್ರೆ*
13 hours ago




